Wednesday, October 17, 2012

ಭೇದ



ಭೇದ

ಮತಭೇದ ಮನುಕುಲದ ಅ೦ಧತ್ವ,
ಭ್ರಷ್ಠರದು ಅಧಿಕಾರದ ಅ೦ಧತ್ವ
ಕೃತಿಚೌರ್ಯ ಶಿಷ್ಠಾಚಾರದ ಅ೦ಧತ್ವ
ಈ ಮೂರು ಭೇದಗಳ ಒಗ್ಗೂಡಿನ ನಮ್ಮ ಒಡನಾಟ 
ಮಾತೆ ಭಾರತಿಗೆ ನಾವಿಟ್ಟ ಅ೦ಧತ್ವ.